Hubballi: ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್‌ನಿಂದ ಪಾದರಕ್ಷೆ ವಿತರಣೆ!

ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತ ನಿಖಿಲ್ ಹಂಜಗಿ ಅವರ ನೇತೃತ್ವದಲ್ಲಿ ರಸ್ತೆ ಬದಿಯ ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್‌ನಿಂದ ಪಾದರಕಕ್ಷೆ ವಿತರಣೆ ಮಾಡಲಾಯಿತು. ಅಪರಿಚಿತರಿಂದ ಗುಂಡಿನ ದಾಳಿ: ದೆಹಲಿಯ ಆಸ್ಪತ್ರೆಯಲ್ಲಿ ವೈದ್ಯ ಸಾವು! ಬೀದಿ ಬದಿಯ ನಿವಾಸಿಗಳು, ನಿರ್ಗತಿಕರು ಹಾಗೂ ಭಿಕ್ಷುಕರ ಪಾದಗಳನ್ನು ಕಠಿಣ ಹವಾಮಾನದಿಂದ ರಕ್ಷಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೀವ ಧ್ವನಿ ಫೌಂಡೇಶನ್‌ ಹಿಂದುಳಿದವರಿಗೆ ಸೇವೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತಿದೆ. ಕಿರಣ್ ಕೊಪ್ಪದ ,ಕೃಷ್ಣ ಸಾಬೋಜಿ,ರಾಘವೇಂದ್ರ ಬಳ್ಳಾರಿ … Continue reading Hubballi: ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್‌ನಿಂದ ಪಾದರಕ್ಷೆ ವಿತರಣೆ!