ಮೆಜೆಸ್ಟಿಕ್ ನಿಂದ ಜೀವನ ಸ್ಟಾರ್ಟ್, ಕಾಮಾಕ್ಷಿಪಾಳ್ಯದಲ್ಲಿ ಲಾಕ್… ದರ್ಶನ್ ಕಾಂಟ್ರವರ್ಸಿ ಒಂದೆರಡಲ್ಲ..!

ಬೆಂಗಳೂರು:– ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗೆಳತಿ ಪತ್ನಿ ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದ್ರ ಬೆನ್ನಲ್ಲೆ ದರ್ಶನ್‌ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿದೆ. Renukaswamy Murder Case: ದರ್ಶನ್ ಜೀಪ್ ನಲ್ಲಿತ್ತು ವ್ಯಾನಿಟಿ ಬ್ಯಾಗ್.. ಕೊಲೆ ಹಿಂದಿರುವ ಆ ಲೇಡಿ ಯಾರು!? ಕಲಾಸಿಪಾಳ್ಯದಲ್ಲಿ ಹೀರೋ ಆಗಿ ರಾಜ್ಯದ ಜನರನ್ನ ರಂಜಿಸಿದ್ದ ತೂಗುದೀಪ್ … Continue reading ಮೆಜೆಸ್ಟಿಕ್ ನಿಂದ ಜೀವನ ಸ್ಟಾರ್ಟ್, ಕಾಮಾಕ್ಷಿಪಾಳ್ಯದಲ್ಲಿ ಲಾಕ್… ದರ್ಶನ್ ಕಾಂಟ್ರವರ್ಸಿ ಒಂದೆರಡಲ್ಲ..!