MP Election: ಮಂಡ್ಯದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಜೆಡಿಎಸ್ – ಅಪ್ಪನ ಗೆಲುವಿಗೆ ಮಗನ ಪಣ !

ಮಂಡ್ಯ :- ಈ ಹಿಂದೆ ಅಂದ್ರೆ 2019 ರ ಸಕ್ಕರೆ ನಾಡು ಮಂಡ್ಯದಲ್ಲಿ ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಅಪ್ಪನ ಗೆಲುವಿಗೆ ಮಗ ನಿಖಿಲ್ ಪಣತೊಟ್ಟಿದ್ದಾರೆ. IPL 2024: RCB ಮುಂದಿನ ಎದುರಾಳಿ ಯಾರು!? – ಈ ಪಂದ್ಯ ಗೆಲ್ಲಲೇಬೇಕಿದೆ ಫಾಪ್ ಪಡೆ! ತನಗೆ 2019 ರಲ್ಲಿ ಆದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನಿಖಿಲ್ ತನ್ನ ತಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಅವರ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸುಮಲತಾ ಪರ ತೆರೆ … Continue reading MP Election: ಮಂಡ್ಯದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಜೆಡಿಎಸ್ – ಅಪ್ಪನ ಗೆಲುವಿಗೆ ಮಗನ ಪಣ !