ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಕೇಸ್: ಸಿಐಡಿ ಕಚೇರಿಗೆ ದೌಡಾಯಿಸಿದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು..!

ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗಾಗಲೇ A1 ಆರೋಪಿ ಆಗಿರುವ ರೇವಣ್ಣನನ್ನು ಬಂಧಿಸಿರುವ SIT ತನಿಖೆ ಚುರುಕುಗೊಳಿಸಿದೆ. ಪ್ರಜ್ವಲ್ ಅಶ್ಲೀಲ ಕೇಸ್: ಪದೇ-ಪದೇ ನನ್ನ ಬಟ್ಟೆ ಬಿಚ್ಚಲು ಹೇಳುತ್ತಿದ್ದ… ನೋವು ತೋಡಿಕೊಂಡ ಸಂತ್ರಸ್ತೆ..! ಇದೀಗ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು ಅವರು ಸಿಐಡಿ ಕಚೇರಿಗೆ ದೌಡಾಯಿಸಿದ್ದಾರೆ. ಎರಡು ದಿನಗಳಿಂದಲೂ ರೇವಣ್ಣ ಭೇಟಿಗೆ ಕುಟುಂಬಸ್ಥರು ಹಾಗೂ ಪಕ್ಷದ ಮುಖಂಡರು ಯಾರೂ ಬಂದಿರಲಿಲ್ಲ. ಇವತ್ತು ರೇವಣ್ಣರನ್ನ ಭೇಟಿ ಮಾಡಲು ಆಗಮಿಸಿದ್ದಾರೆ. ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಲು ಹಾಗೂ … Continue reading ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಕೇಸ್: ಸಿಐಡಿ ಕಚೇರಿಗೆ ದೌಡಾಯಿಸಿದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜು..!