Ballari: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಾಂಬವಂತ…!
ಬಳ್ಳಾರಿ:- ಆಹಾರ ಅರಸಿ ಕಾಡಿನಿಂದ ನಾಡಿಗೆ ಜಾಂಬವಂತ ಬಂದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಜರುಗಿದೆ. Bommai: ಬಡವರ ವಿರೋಧಿ ಸರ್ಕಾರ ಕಾಂಗ್ರೆಸ್… ಬೊಮ್ಮಾಯಿ ಆಕ್ರೋಶ! ಗ್ರಾಮಕ್ಕೆ ಬಂದ ಕರಡಿ ಕಂಡು ಜನರು ಗಾಬರಿಯಾದರು. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮಕ್ಕೆ ಕರಡಿ ಬಂದಿತ್ತು. ಗ್ರಾಮಕ್ಕೆ ಬಂದ ಕರಡಿ ಕಂಡು ಜನರು ಧಿಕ್ಕೆಟ್ಟು ಓಡಿದ್ದಾರೆ. ಕರಡಿ ಗ್ರಾಮದಲ್ಲಿ ಕೆಲಕಾಲ ಆತಂಕ ಸೃಷ್ಠಿ ಮಾಡಿತ್ತು. ಜನರ ಕೂಗಾಟ ಕಂಡು ಗ್ರಾಮದಿಂದ ಕಾಡಿನ ಕಡೆಗೆ … Continue reading Ballari: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಾಂಬವಂತ…!
Copy and paste this URL into your WordPress site to embed
Copy and paste this code into your site to embed