ಜೈಲು ಪಾಲಾದ “ದಾಸ”.. ನಗುತ್ತಲೇ ಪರಪ್ಪನ ಅಗ್ರಹಾರದತ್ತ ಹೊರಟ ದರ್ಶನ್..!
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ನಗುತ್ತಲೇ ಪರಪ್ಪನ ಅಗ್ರಹಾರದತ್ತ ದರ್ಶನ್ ಹೊರಟಿದ್ದಾರೆ. Murder Case: ನಟ ದರ್ಶನ್ ಗೆ ಜುಲೈ 4 ರವರೆಗೂ ನ್ಯಾಯಾಂಗ ಬಂಧನ..! ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಲಾಯ್ತು. ಮತ್ತೆ ಪೊಲೀಸರು ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ … Continue reading ಜೈಲು ಪಾಲಾದ “ದಾಸ”.. ನಗುತ್ತಲೇ ಪರಪ್ಪನ ಅಗ್ರಹಾರದತ್ತ ಹೊರಟ ದರ್ಶನ್..!
Copy and paste this URL into your WordPress site to embed
Copy and paste this code into your site to embed