ಜೈಲು ಪಾಲಾದ “ದಾಸ”.. ನಗುತ್ತಲೇ ಪರಪ್ಪನ ಅಗ್ರಹಾರದತ್ತ ಹೊರಟ ದರ್ಶನ್..!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಪಾಲಾಗಿದ್ದಾರೆ. ನಗುತ್ತಲೇ ಪರಪ್ಪನ ಅಗ್ರಹಾರದತ್ತ ದರ್ಶನ್ ಹೊರಟಿದ್ದಾರೆ. Murder Case: ನಟ ದರ್ಶನ್ ಗೆ ಜುಲೈ 4 ರವರೆಗೂ ನ್ಯಾಯಾಂಗ ಬಂಧನ..! ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಯ್ತು. ಮತ್ತೆ ಪೊಲೀಸರು ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ … Continue reading ಜೈಲು ಪಾಲಾದ “ದಾಸ”.. ನಗುತ್ತಲೇ ಪರಪ್ಪನ ಅಗ್ರಹಾರದತ್ತ ಹೊರಟ ದರ್ಶನ್..!