ಜೈಲಿನ ದರ್ಶನ್ ಫೋಟೋ ರಿಲೀಸ್ ಮಾಡಿದ್ದು ರಾಜ್ಯ ಸರ್ಕಾರ: ಜೋಶಿ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲ!

ಬೆಂಗಳೂರು:- ರಾಜ್ಯದಲ್ಲಿ ಸದ್ಯ ದರ್ಶನ್ ಮೇಲಿರುವ ಕೊಲೆ ಪ್ರಕರಣ ಹಾಗೂ ಸಿಎಂ ಸಿದ್ದರಾಮಯ್ಯ ಮೇಲಿರುವ ಮೂಡ ಹಗರಣ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೊಟ್ಟಿರುವ ಹೇಳಿಕೆ, ರಾಜ್ಯ ಕೈ ನಾಯಕರನ್ನು ಕೆರಳಿ ಕೆಂಡವಾಗಿಸಿದೆ. ಹಾಗಿದ್ರೆ ಆ ಸ್ಟೋರಿ ಏನು ನೋಡೋಣ. ಸದ್ಯ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಏರ್ಪಟ್ಟಿದೆ. ಮೂಡ ಹಗರಣ ಸಿಎಂ ಸಿದ್ದರಾಮಯ್ಯಗೆ ತಲೆಬಿಸಿ ತಂದಿದೆ. ಈ ನಡುವೆ ಕೇಂದ್ರ ಸಚಿವರು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಡಾ ಹಗರಣ ಹಾಗೂ … Continue reading ಜೈಲಿನ ದರ್ಶನ್ ಫೋಟೋ ರಿಲೀಸ್ ಮಾಡಿದ್ದು ರಾಜ್ಯ ಸರ್ಕಾರ: ಜೋಶಿ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲ!