ಜೈಲಲ್ಲಿ ಮೊಬೈಲ್ ಬಳಸಿದ್ದು ನಿಜ, ಆದರೆ!?: ಸತ್ಯ ಒಪ್ಪಿಕೊಂಡ ನಟ ದರ್ಶನ್!

ಕೊಲೆ ಕೇಸ್ ನಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್ ಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ.. ಪ್ರತ್ಯೇಕವಾಗಿ ಮತ್ತೆರಡು ಪ್ರಕರಣದಲ್ಲಿ ನಟ ದರ್ಶನ್ ರನ್ನ ವಿಚಾರಣೆ ಮಾಡಿದ್ದು, ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡಿದ್ದಾರಂತೆ ದಾಸ.. ಹಾಗಾದರೆ ತನಿಖೆಯಲ್ಲಿ ಏನಿಲ್ಲಾ ವಿಚಾರಗಳು ನಡೆದಿದೆ ಅನ್ನೋದನ್ನ ಹೇಳ್ತೀವಿ ನೋಡಿ… ಬೆಂಗಳೂರು ಜೈಲಿಗೆ ನಟ ದರ್ಶನ್ ಶಿಫ್ಟ್: ಹೆಂಡತಿ ಬಂದು ಹೋದ ಮೇಲೆ ಕರಿಯ ಫುಲ್ ಆ್ಯಕ್ಟೀವ್! ಯೆಸ್…ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ ಹಾಗೂ ಆತನ ಗ್ಯಾಂಗ್ … Continue reading ಜೈಲಲ್ಲಿ ಮೊಬೈಲ್ ಬಳಸಿದ್ದು ನಿಜ, ಆದರೆ!?: ಸತ್ಯ ಒಪ್ಪಿಕೊಂಡ ನಟ ದರ್ಶನ್!