ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹುಟ್ಟುಹಾಕಿದವರು ಮುಸ್ಲೀಮರು – ಕೇರಳ ಸಿಎಂ !

ತಿರುವನಂತಪುರಂ:- ಭಾರತ್ ಮಾತಾ ಕೀ ಜೈ’, ‘ಜೈ ಹಿಂದ್’ ಘೋಷಣೆ ಮುಸ್ಲಿಮರ ಕೊಡುಗೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಜೆಡಿಎಸ್ ನಲ್ಲಿ ಕಾರ್ಯಕರ್ತರು ಬಲಿಪಶು ಆಗುತ್ತಿದ್ದಾರೆ – ಮಾಗಡಿ ಬಾಲಕೃಷ್ಣ ! ಅಜೀಮುಲ್ಲಾ ಖಾನ್ 19 ನೇ ಶತಮಾನದಲ್ಲಿ ಮರಾಠ ಪೇಶ್ವೆ ನಾನಾ ಸಾಹೇಬರಿಗೆ ಪ್ರಧಾನ ಮಂತ್ರಿಯಾಗಿದ್ದರು. ಅವರು ಭಾರತ್ ಮಾತಾ ಕಿ ಜೈ ಎಂಬ ಪದವನ್ನು ಸೃಷ್ಟಿಸಿದರು. ಈ ಘೋಷಣೆಯನ್ನು ಮುಸ್ಲಿಮರು ರೂಪಿಸಿದ್ದರಿಂದ ಸಂಘಪರಿವಾರವು ಅದನ್ನು ಪಠಿಸದಿರಲು ನಿರ್ಧರಿಸುತ್ತದೆಯೇ? ಎಂದು ಸೋಮವಾರ ಪೌರತ್ವ … Continue reading ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹುಟ್ಟುಹಾಕಿದವರು ಮುಸ್ಲೀಮರು – ಕೇರಳ ಸಿಎಂ !