Kalaburgi: ನಿಮಗೆ ಆರಿಸಿ ತಂದಿದ್ದು BP ಚಕ್ ಮಾಡೋಕ್ಕಲ್ಲ..ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ಯಾರಿಗೆ. ?

ಕಲಬುರಗಿ:– ನಿಮ್ಮನ್ನ ಆಯ್ಕೆ ಮಾಡಿರೋದು ಬಿಪಿ ಚಕ್ ಮಾಡೋಕ್ಕಲ್ಲ ಮಹಾರಾಷ್ಟ್ರ ದಿಂದ ಭೀಮಾ ನದಿಗೆ ನೀರು ಬೀಡೋದಕ್ಕೆ ಹೀಗಂತ ಸಂಸದ ಉಮೇಶ್ ಜಾಧವ್ ಗೆ ಠಕ್ಕರ್ ಕೊಟ್ಟಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ. Breaking News: 42 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಿಯತಮ! ಹೌದು ಭೀಮಾಗೆ ಬಿಡುವಂತೆ ಆಗ್ರಹಿಸಿ ಕಲಬುರಗಿಯ ಅಫಜಲಪುರದಲ್ಲಿ ರೈತರು ಹೋರಾಟ ಮಾಡುತ್ತಿರುವ ವೇಳೆ ಸಂಸದ ಜಾಧವ್ ಭೇಟಿ ನೀಡಿದ್ದರು.ಈ ವೇಳೆ ಅಸ್ವಸ್ಥ ಹೋರಾಟಗಾರರ ಬಿಪಿ ಚಕ್ ಮಾಡಿದ್ರು.. ಇದೇ ವಿಚಾರಕ್ಕೆ ಪ್ರಿಯಾಂಕ್ … Continue reading Kalaburgi: ನಿಮಗೆ ಆರಿಸಿ ತಂದಿದ್ದು BP ಚಕ್ ಮಾಡೋಕ್ಕಲ್ಲ..ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ಯಾರಿಗೆ. ?