ಕಾಂಗ್ರೆಸ್ನಿಂದ ಸಬ್ಕಾ ವಿಕಾಸ್ ನಿರೀಕ್ಷಿಸುವುದೇ ತಪ್ಪು: PM ಮೋದಿ ವಾಗ್ದಾಳಿ!
ನವದೆಹಲಿ:- ಕುಟುಂಬವೇ ಮೊದಲು ಎನ್ನುವ ಕಾಂಗ್ರೆಸ್ನಿಂದ ಸಬ್ಕಾ ವಿಕಾಸ್ ನಿರೀಕ್ಷಿಸುವುದೇ ತಪ್ಪು ಎಂದು ರಾಜ್ಯಸಭೆಯಲ್ಲಿ PM ಮೋದಿ ವಾಗ್ದಾಳಿ ಮಾಡಿದ್ದಾರೆ. ಧಗಧಗನೆ ಹೊತ್ತಿ ಉರಿದ ನಾಲ್ಕಂತಸ್ತಿನ ಮನೆ: ಇಬ್ಬರು ಸಾವು, “ಗೃಹಪ್ರವೇಶದ “ಮನೆಯಲ್ಲಿ ಸ್ಮಶಾನ ಮೌನ..! ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಸಂಬಂಧಿಸಿದಂತೆ, ಅವರಿಂದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ನಿರೀಕ್ಷಿಸುವುದು ದೊಡ್ಡ ತಪ್ಪು. ಇದು ಅವರ ಚಿಂತನೆ ಮತ್ತು ತಿಳುವಳಿಕೆಯನ್ನೂ ಮೀರಿದ್ದು. ಕಾಂಗ್ರೆಸ್ ಅಷ್ಟು ದೊಡ್ಡ ಪಕ್ಷವಾಗಿರುವುದರಿಂದ ಅವರು ಒಂದು ಕುಟುಂಬಕ್ಕೆ ಸಮರ್ಪಿತರಾಗಿದ್ದಾರೆ. … Continue reading ಕಾಂಗ್ರೆಸ್ನಿಂದ ಸಬ್ಕಾ ವಿಕಾಸ್ ನಿರೀಕ್ಷಿಸುವುದೇ ತಪ್ಪು: PM ಮೋದಿ ವಾಗ್ದಾಳಿ!
Copy and paste this URL into your WordPress site to embed
Copy and paste this code into your site to embed