ಕೇಂದ್ರ ಸರ್ಕಾರ ಹೊಸ ಕಾನೂನು ತಂದಿರುವುದು ದುರ್ದೈವ : ಸಚಿವ ಹೆಚ್.ಕೆ. ಪಾಟೀಲ್
ಬೆಂಗಳೂರು: ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನಿನ ಬಗ್ಗೆ ಸಚಿವ ಹೆಚ್. ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು ಈ ಕಾನೂನು ತಂದಿರುವುದು ದುರ್ದೈವ ಸ್ವಾತಂತ್ರ್ಯ ಹೋರಾಟಗಾರರಿಗೆ ಉಪವಾಸ ಸತ್ಯಾಗ್ರಹ ಮೌಲ್ಯಯುತವಾಗಿತ್ತು ಆದರೆ ಸತ್ಯಾಗ್ರಹವನ್ನು ಆತ್ಮಹತ್ಯೆಗೆ ಯತ್ನವೆಂದು ಅಪರಾಧಿಕರಣಗೊಳಿಲಾಗುತ್ತಿದೆ ಎಂದು ಹೇಳಿದರು. DK Warning: ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವವರಿಗೆ ಡಿಕೆ ಖಡಕ್ ವಾರ್ನಿಂಗ್ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅಪಮಾನಿಸುವುದು ರಾಷ್ಟ್ರಗಿತೆಗೆ ಪ್ರಚೋದನಾತ್ಮಕ ಭಾಷೆ ಉಪಯೋಗಿಸುವ ಮೂಲಕ ಅಪಮಾನ ಮಾಡಿದಂತೆ ಆಗಲಿದೆ ಭೂಕಬಳಿಕೆ, … Continue reading ಕೇಂದ್ರ ಸರ್ಕಾರ ಹೊಸ ಕಾನೂನು ತಂದಿರುವುದು ದುರ್ದೈವ : ಸಚಿವ ಹೆಚ್.ಕೆ. ಪಾಟೀಲ್
Copy and paste this URL into your WordPress site to embed
Copy and paste this code into your site to embed