SC-ST ಸೈಟುಗಳು ಸಿದ್ದರಾಮಯ್ಯ ಕುಟುಂಬದ ಪಾಲಾಗಿರುವುದು ವಿಷಾದನೀಯ: ವಿಜಯೇಂದ್ರ

ಬೆಂಗಳೂರು:– ನಿರ್ಗತಿಕರಿಗೆ ಸಿಗಬೇಕಿದ್ದ ಸೈಟುಗಳು ಸಿದ್ದರಾಮಯ್ಯ ಕುಟುಂಬದ ಪಾಲಾಗಿರುವುದು ನಿಜ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. Siddaramaiah: 2 ನೇ ಬಾರಿ ನಾನು ಸಿಎಂ ಆಗಿದ್ದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ; ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿರದಿದ್ದರೆ ಮತ್ತು ಅವರಿಗೆ 14 ಸೈಟುಗಳು ನ್ಯಾಯಯುತವಾಗೇ ಸಿಕ್ಕಿದ್ದರೆ, ಯಾಕೆ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ, ಯಾಕೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದರು. ಅರ್ಜಿಗಳನ್ನು ಕಡೆಗಣಿಸಿ ಸಿದ್ದರಾಮಯ್ಯನವರ ಕುಟುಂಬಕ್ಕೆ ಸೈಟುಗಳನ್ನು ನೀಡಿರುವುದು ನ್ಯಾಯಯುತವೇ? ಅನ್ಯಾಯ ಅಕ್ರಮಗಳು ನಡೆದಾಗ … Continue reading SC-ST ಸೈಟುಗಳು ಸಿದ್ದರಾಮಯ್ಯ ಕುಟುಂಬದ ಪಾಲಾಗಿರುವುದು ವಿಷಾದನೀಯ: ವಿಜಯೇಂದ್ರ