ನಾವು ಸಂಧಾನಕ್ಕೆ ಹೊರಟಿದ್ದೇವೆ ಅಂತ ಪ್ರಚಾರ ಮಾಡೋದು ಸರಿಯಲ್ಲ: ಕಾಶಿನಾಥ್ ಶಿವನಗೌಡ

ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ನಟ ದರ್ಶನ್‌ನ್ನು ನೋಡಿಕೊಂಡು ಬಂದಿದ್ದ ನಟ ವಿನೋದ್ ರಾಜ್, ಮೂರು ದಿನಗಳ ಅಂತರದಲ್ಲಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ತೆರಳಿ ಆತನ ಹೆಂಡತಿ ಸಹನಾಗೆ ಸಾಂತ್ವನ ಹೇಳಿ 1 ಲಕ್ಷ ರೂ. ಚೆಕ್ ಸಹಾಯಧನ ನೀಡಿದ್ದಾರೆ. ರೇಣುಕಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಮಾತನಾಡಿ, ನಾವು ಸಂಧಾನಕ್ಕೆ ಹೊರಟಿದ್ದೇನೆ ಅಂತ ಪ್ರಚಾರ ಸರಿಯಲ್ಲ. ಮಗನ ಕಳೆದುಕೊಂಡು ಕರಳು ಕಿತ್ತು ಬರ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ತಾಯಿಗೆ … Continue reading ನಾವು ಸಂಧಾನಕ್ಕೆ ಹೊರಟಿದ್ದೇವೆ ಅಂತ ಪ್ರಚಾರ ಮಾಡೋದು ಸರಿಯಲ್ಲ: ಕಾಶಿನಾಥ್ ಶಿವನಗೌಡ