ಸಣ್ಣ ಸಣ್ಣ ವಿಷಯಕ್ಕೋ ರಾಜ್ಯಪಾಲರು ಪತ್ರ ಬರೆಯುವುದು ಸರಿಯಲ್ಲ- ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ: ‘ರಾಜ್ಯಪಾಲರಿಗೆ ಅನೇಕ ಹಕ್ಕು, ಜವಾಬ್ದಾರಿಗಳನ್ನು ಸಂವಿಧಾನ ನೀಡಿದೆ. ಆದರೆ ಸಣ್ಣ ಸಣ್ಣ ವಿಚಾರಕ್ಕೂ ಸರ್ಕಾರಕ್ಕೆ ಪತ್ರ ಬರೆಯುವುದು, ಅನಗತ್ಯವಾಗಿ ಕಿರುಕುಳ ನೀಡುವ ಕೆಲಸವನ್ನು ಅವರು ಮಾಡಬಾರದು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. Breaking News: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ! ರಾಜ್ಯಪಾಲರು ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದರೆ ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಪ್ರಕಾರವೇ ಅಧಿಕಾರಿಗಳು ಉತ್ತರ ನೀಡಬೇಕು ಎಂಬ ಸಚಿವ ಸಂಪುಟದ ನಿರ್ಧಾರದ ಕುರಿತು ಗುರುವಾರ ಇಲ್ಲಿ … Continue reading ಸಣ್ಣ ಸಣ್ಣ ವಿಷಯಕ್ಕೋ ರಾಜ್ಯಪಾಲರು ಪತ್ರ ಬರೆಯುವುದು ಸರಿಯಲ್ಲ- ಸಚಿವ ದಿನೇಶ್ ಗುಂಡೂರಾವ್