ಅದ್ಯಾವುದು ವಕ್ಫ್‌ ಜಮೀನಲ್ಲ: ರೈತರ ಪರ ನಿಂತ MB ಪಾಟೀಲ್!

ಬೆಂಗಳೂರು:- ಹೊನ್ನಾವಡದ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. BBK11: ಶಾಕಿಂಗ್ ಎಲಿಮಿನೇಷನ್: ಈ ವಾರ ಸ್ಟ್ರಾಂಗ್ ಸ್ಪರ್ಧಿ ಎಂದುಕೊಂಡಿದ್ದವರೆ ಔಟ್! ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಕ್ಫ್‌ಗೆ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. … Continue reading ಅದ್ಯಾವುದು ವಕ್ಫ್‌ ಜಮೀನಲ್ಲ: ರೈತರ ಪರ ನಿಂತ MB ಪಾಟೀಲ್!