ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಐಟಿ ಡ್ರಿಲ್: ಮೂವರಿಗೆ ಬೇಲ್ ಸಿಕ್ರೂ ಬಿಡುಗಡೆಯಾಗ್ತಿಲ್ಲ.!

ಬಳ್ಳಾರಿ : ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸಿಕ್ಕಿಬಿದ್ದಾಗಿನಿಂದ ಒಂದಲ್ಲ ಒಂದು ಗ್ರಹಚಾರಗಳು ಮೆಟ್ಟಿಕೊಳ್ತಾನೇ ಇವೆ.. ಬಳ್ಳಾರಿ ಜೈಲಿನಲ್ಲಿರೋ ದರ್ಶನ್ಗೆ ಈಗ ಮತ್ತೊಂದು ಡ್ರಿಲ್ ಶುರುವಾಗಿದೆ..ರೇಣುಕಾಸ್ವಮಿ ಕೊಲೆ ಕೇಸ್ ನಲ್ಲಿ ಐಟಿ ಅಧಿಕಾರಿಗಳು ಫೀಲ್ಡಿಗಿಳಿದ್ದಿದ್ದಾರೆ.. ಅರೆ ಕೊಲೆ ಕೇಸಲ್ಲಿ ಐ ಟಿ ಯವರಿಗೆ ಏನೆ ಕೆಲಸ ಅಂತೀರಾ ಅದಕ್ಕೂ ಒಂದು ಕಾರಣ ಇದೆ.. ಇದರ ಜೊತೆ ಕೇಸಲ್ಲಿ ಮೂವ್ವರಿಗೆ ಜಾಮೀನು ಸಿಕ್ಕಿದ್ರು ಬಿಡುಗಡೆಯಾಗ್ತಿಲ್ಲ.. ಕುರಿತ ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ.. ಯುವಜನರು ಅಮೆರಿಕಕ್ಕೆ ವಲಸೆ … Continue reading ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಗೆ ಐಟಿ ಡ್ರಿಲ್: ಮೂವರಿಗೆ ಬೇಲ್ ಸಿಕ್ರೂ ಬಿಡುಗಡೆಯಾಗ್ತಿಲ್ಲ.!