BPL Card: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ಯಾ!?, ಹಾಗಿದ್ರೆ ಈ ಹೊಸ ಸೂಚನೆ ನಿಮಗೆ ತಿಳಿದಿರಲಿ !

ಬೆಂಗಳೂರು:- ಸರ್ಕಾರದ ಗ್ಯಾರಂಟಿ ಸೌಲಭ್ಯಕ್ಕಾಗಿ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಅನರ್ಹರು ಕೂಡ ಗ್ಯಾರಂಟಿ ಯೋಜನೆಗಳ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದು ಇದೀಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅನರ್ಹ ಕಾರ್ಡುಗಳನ್ನು ರದ್ದು ಮಾಡುವಂತೆ ಸೂಚನೆ‌ ನೀಡಿದ್ದಾರೆ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜುಲೈ 17ರತನಕ ಭಾರೀ ಮಳೆ! ಸರಕಾರಿ ನೌಕರಿ, ತೆರಿಗೆ ಪಾವತಿ ಮಾಡೋರು, ಹೆಚ್ಚಿನ ಆದಾಯ ಉಳ್ಳವರನ್ನು ಪತ್ತೆ ಹಚ್ಚಲು ಈ ಬಗ್ಗೆ ಮಾಹಿತಿ ಕಲೆ … Continue reading BPL Card: ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ಯಾ!?, ಹಾಗಿದ್ರೆ ಈ ಹೊಸ ಸೂಚನೆ ನಿಮಗೆ ತಿಳಿದಿರಲಿ !