ಚಂದನ್ -ನಿವೇದಿತಾ ಡಿವೋರ್ಸ್ ಗೆ ಈ ವ್ಯಕ್ತಿ ಕಾರಣವಾ!?.. ಇವರ ಹೆಸರು ತುಣುಕು ಹಾಕಿಕೊಳ್ತಿರೋದ್ಯಾಕೆ!?

ಚಂದನ್ -ನಿವೇದಿತಾ ಡಿವೋರ್ಸ್ ಗೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ವಿಚಾರದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದೆ. Chamarajanagar: ಕಾರು ಡಿಕ್ಕಿ: ಜಿಂಕೆ ಹಾಗೂ ಕಾಡು ನಾಯಿ ಬಲಿ, ಆರೋಪಿ ಅರೆಸ್ಟ್. ಮಗು ವಿಚಾರಕ್ಕೆ, ರೀಲ್ಸ್‌ ವಿಚಾರಕ್ಕೆ, ವಿದೇಶದಲ್ಲಿ ನೆಲಸಬೇಕು ಎನ್ನುವ ವಿಚಾರಕ್ಕೆ ಹೀಗೆ ಅನೇಕ ವಿಚಾರಗಳು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣಗಳು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಮಧ್ಯ ಇದೀಗ ಈ … Continue reading ಚಂದನ್ -ನಿವೇದಿತಾ ಡಿವೋರ್ಸ್ ಗೆ ಈ ವ್ಯಕ್ತಿ ಕಾರಣವಾ!?.. ಇವರ ಹೆಸರು ತುಣುಕು ಹಾಕಿಕೊಳ್ತಿರೋದ್ಯಾಕೆ!?