ಕುಮಾರಸ್ವಾಮಿ ಜ್ಯೋತಿಷ್ಯರಾ!? ಹಾಗಿದ್ರೆ ನಾವು ಕೇಳ್ತಿವಿ: ಚಲುವರಾಯಸ್ವಾಮಿ ವ್ಯಂಗ್ಯ!

ಮಂಡ್ಯ:- ಕುಮಾರಸ್ವಾಮಿ ಜ್ಯೋತಿಷ್ಯ ಹೇಳ್ತಾರಾ? ಹೇಳೋದಾದ್ರೆ ನಾವೂ ಕೇಳ್ತೀವಿ ಎಂದು ಹೇಳುವ ಮೂಲಕ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. 1.7 ಕೋಟಿ ಸಿಮ್ ಕಾರ್ಡ್ ನಿಷೇಧಿಸಿದ ಕೇಂದ್ರ: Jio, Airtel, Vi, BSNL ಗ್ರಾಹಕರು ಶಾಕ್! ಮದ್ದೂರಿನ ತರಮನಕಟ್ಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಏನು ಜ್ಯೋತಿಷ್ಯ ಹೇಳ್ತಾರಾ? ಜ್ಯೋತಿಷ್ಯ ಹೇಳೋದಾದ್ರೆ ಕೇಳಿ ನಮ್ಮ ಜ್ಯೋತಿಷ್ಯನು ಕೇಳ್ತಿವಿ ಎಂದು ಹರಿಹಾಯ್ದರು. ಕುಮಾರಸ್ವಾಮಿ ಅವರು ಯಾವತ್ತಾದ್ರು ಪೂರ್ಣ ಪ್ರಮಾಣದ ಸರ್ಕಾರ ಮಾಡಿದ್ರಾ? ಅವರಿಗೆ ಅನುಭವ ಇಲ್ಲ, ಅದಕ್ಕೆ ಆ … Continue reading ಕುಮಾರಸ್ವಾಮಿ ಜ್ಯೋತಿಷ್ಯರಾ!? ಹಾಗಿದ್ರೆ ನಾವು ಕೇಳ್ತಿವಿ: ಚಲುವರಾಯಸ್ವಾಮಿ ವ್ಯಂಗ್ಯ!