ಸಂಜೆ ವೇಳೆ ಉಗುರು ಕತ್ತರಿಸುವ ಅಭ್ಯಾಸ ಇದ್ಯಾ!?..ಯುವತಿಯರೇ ಈ ಸುದ್ದಿ ಓದಲೇಬೇಕು!
ದೈಹಿಕ ಶುಚಿತ್ವಗಳಲ್ಲಿ ಕೈ, ಕಾಲು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸಮಯಕ್ಕೆ ಸರಿಯಾಗಿ ಕತ್ತರಿಸುವುದು ಕೂಡ ಒಂದು. ನಿಮ್ಮ ಉಗುರುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ಕತ್ತರಿಸುವುದು ಬಹಳ ಮುಖ್ಯ. ಉಗುರುಗಳನ್ನು ಕತ್ತರಿಸದೆ ಹಾಗೇ ಬಿಡುವುದರಿಂದ ಅನೇಕ ರೀತಿ ರೋಗಗಳು ನಮ್ಮನ್ನು ಬಾಧಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅದೇ ರೀತಿ ಉಗುರುಗಳನ್ನು ಕತ್ತರಿಸುವುದರ ಬಗ್ಗೆ ಸಾಕಷ್ಟು ಧಾರ್ಮಿಕ ನಂಬಿಕೆಗಳು, ಕಾರಣಗಳು ಇವೆ ಹೀಗೊಂದು ಚರ್ಚೆ.. ವಿರಾಟ್, ರೋಹಿತ್ ನಿವೃತ್ತಿಗೆ ಇವರೇ ಕಾರಣವಾ!? ಸೂರ್ಯಾಸ್ತದ ನಂತರ ಉಗುರು ಕತ್ತರಿಸದಿರುವ ಪದ್ಧತಿ ಹಲವಾರು ವರ್ಷಗಳಿಂದ ನಡೆದು … Continue reading ಸಂಜೆ ವೇಳೆ ಉಗುರು ಕತ್ತರಿಸುವ ಅಭ್ಯಾಸ ಇದ್ಯಾ!?..ಯುವತಿಯರೇ ಈ ಸುದ್ದಿ ಓದಲೇಬೇಕು!
Copy and paste this URL into your WordPress site to embed
Copy and paste this code into your site to embed