Facebook Twitter Instagram YouTube
    ಕನ್ನಡ English తెలుగు
    Wednesday, October 4
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Chaitra Kundapur: ಗೌಪ್ಯವಾಗಿ ನಿರ್ಮಾಣವಾಗುತ್ತಿದೆ ಚೈತ್ರಾ ಆಪ್ತನ ಮನೆ?

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ಉಡುಪಿ: ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿಗೆ ನಂಬಿಸಿ ಚೈತ್ರಾ ಅಂಡ್ ಗ್ಯಾಂಗ್ ಪೀಕಿಸಿದ 5.50ಕೋಟಿ ರೂಪಾಯಿಯನ್ನು ಏನು ಮಾಡಿದೆ? ಯಾರೆಲ್ಲ ಎಷ್ಟೆಷ್ಟು ಹಂಚಿಕೊಂಡಿದ್ದಾರೆ ? ಎಲ್ಲೆಲ್ಲ ಈ  ಹಣವನ್ನು ಇನ್ವೆಸ್ಟ್ ಮಾಡಲಾಗಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

    ಈ ನಡುವೆ ಚೈತ್ರ ಗೆಳೆಯ ಮತ್ತು ಪ್ರಕರಣದ ಆರೋಪಿಯಾಗಿರುವ  ಶ್ರೀಕಾಂತ್ ನಾಯಕ್ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ. ಈ ಜಮೀನು ಮತ್ತು ಅದರಲ್ಲಿ ಕಟ್ಟಿಸುತ್ತಿರುವ ಮನೆಗಾಗಿ ಒಂದು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ  ಎಂಬ ಮಾಹಿತಿ ಇದೆ.

    Demo

    ಗಣೇಶನ ಪ್ರಿಯವಾದ ಸಿಹಿಗಡುಬು ಮಾಡೋದು ಹೇಗಂತೀರಾ? ಇಲ್ಲಿದೆ ವಿಧಾನ!

     

    ಶ್ರೀಕಾಂತ್ ನಾಯಕ್  ಈ ಮನೆಯನ್ನು ಕಟ್ಟಿಸುತ್ತಿದ್ದಾನೋ ಅಥವಾ ಚೈತ್ರ ಕುಂದಾಪುರ ಇಲ್ಲಿ ಹೂಡಿಕೆ ಮಾಡಿದ್ದಾಳೋ ಎಂಬ ಬಗ್ಗೆಯೂ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಾತ್ರವಲ್ಲ ,ಜಿಲ್ಲೆಯ ಹಲವೆಡೆ ಈ ವಂಚಕ ತಂಡ ಗೌಪ್ಯವಾಗಿ ಆಸ್ತಿ ಖರೀಸಿರುವ ಮಾಹಿತಿ ಲಭಿಸಿದ್ದು  ತನಿಖೆಯಿಂದ ಎಲ್ಲ ಸತ್ಯಾಂಶ ಹೊರ ಬರಲಿದೆ.

    Demo
    Share. Facebook Twitter LinkedIn Email WhatsApp

    Related Posts

    Zameer Ahmed: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು: ಸಚಿವ ಜಮೀರ್ ಅಹ್ಮದ್

    October 4, 2023

    28 ವರ್ಷದ ಬಳಿಕ ಸ್ನೇಹ ಸಮ್ಮಿಲನ ಸಂಭ್ರಮ

    October 4, 2023

    ಹಾಲಶ್ರೀಯಿಂದ ಟಿಕೆಟ್ ವಂಚನೆ ಪ್ರಕರಣ: ಮುಂಡರಗಿ ಪೊಲೀಸರಿಂದ ತೀವ್ರ ವಿಚಾರಣೆ

    October 4, 2023

    ಕುಟುಂಬಗಳು ಸದೃಢವಾದರೆ ಮಾತ್ರ ದೇಶವೂ ಅಭಿವೃದ್ಧಿಯಾಗುತ್ತದೆ: ಡಾ.ಬಿ.ಎನ್.ನಂದಿನಿ

    October 4, 2023

    Mysore: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಧರಣಿ

    October 4, 2023

    Santosh Lad: ಕಾಂಗ್ರೆಸ್ ಹುಟ್ಟಿನಿಂದ ಎಲ್ಲರಿಗೂ ಸಮಪಾಲು, ಸಮಬಾಳು ತತ್ವವಿದೆ: ಸಂತೋಷ್​ ಲಾಡ್​

    October 4, 2023

    Cauvery Protest: ಮಂಡ್ಯದಲ್ಲಿ ಮುಂದುವರಿದ ಕಾವೇರಿ ಹೋರಾಟ

    October 4, 2023

    ಶಿಕ್ಷಕ ವೃತ್ತಿ ಬಿಟ್ಟು ಪರಿಸರದ ಜಾಗೃತಿ ಮೂಡಿಸುತ್ತಿರುವ ಯುವಕ: ಅಯೋಧ್ಯೆಯಿಂದ ಆರಂಭವಾಗಿದೆ ಯಾತ್ರೆ

    October 4, 2023

    CM Siddaramaiah: ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    October 4, 2023

    ವಾಣಿಜ್ಯ ಚಟುವಟಿಕೆ ಬಂದ್ ಹಿನ್ನೆಲೆ: ಸಂತ್ರಸ್ತರು, ನಿವಾಸಿಗಳಿಂದ ಸಿಎಂ ಭೇಟಿ

    October 4, 2023

    Basanagowda Yatnal: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಡಿಕೆ ಷಡ್ಯಂತ್ರ ಮಾಡ್ತಿದ್ದಾರೆ: ಯತ್ನಾಳ್​

    October 4, 2023

    Vijayanagar: ಮಹಿಳೆಯ ಕತ್ತಿನಿಂದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಖದೀಮರ ಬಂಧನ..!

    October 4, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.