ನೇಕಾರ ಮತ್ತು ಕನ್ನಡ ಭವನ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವ ಆರ್ ಬಿ ತಿಮ್ಮಾಪುರ ಸೂಚನೆ!

ಬಾಗಲಕೋಟೆ:- ರಬಕವಿ ಬನಹಟ್ಟಿ ಸುಮಾರು ವರ್ಷಗಳ ಹಿಂದೆ ನೇಕಾರ ಮತ್ತು ಕನ್ನಡ ಭವನ ಕಟ್ಟಡಕ್ಕೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು ಆದರೆ ಇಂದಿಗೂ ಹಸ್ತಾಂತರ ಮಾಡದೇ ಇರುವುದು ಮತ್ತು ಅದರಲ್ಲಿ ಅವ್ಯವಹಾರ ಆರೋಪಕ್ಕೆ ಪರೀಕ್ಷೆ ಮಾಡಿ ತಪ್ಪಿಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಆರ್ ಬಿ ತಿಮ್ಮಾಪುರ ಆದೇಶ ನೀಡಿದರು. ಯಾರ್ ಮಕ್ಳಪ್ಪ ನೀವೆಲ್ಲಾ: ಪರೀಕ್ಷೆಯಲ್ಲಿ ಕಾಪಿ ಹೊಡಿಯೋಕೆ ಈ ಅಭ್ಯರ್ಥಿಗಳು ಮಾಡಿದ್ದೇನು ಗೊತ್ತಾ!? ಇದು ಹೊಸ ಟೆಕ್ನಿಕ್! … Continue reading ನೇಕಾರ ಮತ್ತು ಕನ್ನಡ ಭವನ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವ ಆರ್ ಬಿ ತಿಮ್ಮಾಪುರ ಸೂಚನೆ!