IPL 2024: RCB ಸತತ ಸೋಲಿಗೆ ಇದೇ ಕಾರಣ!? – ಹರ್ಭಜನ್‌ ಸಿಂಗ್‌ ದೂರಿದ್ದು ಇವರನ್ನ!?

IPL ಸೀಸನ್ 17 ರಲ್ಲಿ ಸತತ 6 ಪಂದ್ಯಗಳಲ್ಲಿ ಆರ್‌ಸಿಬಿ ಸೋಲಲು ಹರ್ಭಜನ್‌ ಸಿಂಗ್‌ ಕಾರಣ ಕೊಟ್ಟಿದ್ದಾರೆ. ಇಂದು ದ್ವಾರಕೀಶ್ ಅಂತ್ಯಕ್ರಿಯೆ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ! ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್‌, “ಆರ್‌ಸಿಬಿ ತಂಡದ ಹಾದಿ ಕಠಿಣವಾಗುತ್ತಿದೆ. ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿಲ್ಲ ಎಂಬ ಕಾಮೆಂಟ್‌ಗಳನ್ನು ಕೇಳಿದ್ದೇವೆ. ಇದೀಗ ಅವರು ಇದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಐಪಿಎಲ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರಿನ … Continue reading IPL 2024: RCB ಸತತ ಸೋಲಿಗೆ ಇದೇ ಕಾರಣ!? – ಹರ್ಭಜನ್‌ ಸಿಂಗ್‌ ದೂರಿದ್ದು ಇವರನ್ನ!?