ಯಾವುದೇ ಹಗರಣದ ತನಿಖೆಯನ್ನ ಕೋರ್ಟ್ ನಿರ್ದೇಶನ ಮೇಲೆ ಸಿಬಿಐಗೆ ಕೊಡಲೇಬೇಕು- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರಾಜ್ಯ ಸರ್ಕಾರ ಯಾವುದೇ ಪ್ರಕರಣಗಳನ್ನ ಸಿಬಿಐಯಿಂದ ಮುಕ್ತ ತನಿಖೆಗೆ ಹಿಂದೇಟು ಹಾಕುತಿದ್ದು ಇದು ಸರಿಯಲ್ಲ ಸಿಬಿಐ ತನಿಖೆ ಕೊಡಲು ಕೋರ್ಟ್ ಆದೇಶ ಮಾಡಿದರೆ ತನಿಖೆ ಮಾಡಲೇಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಕೇಕ್ ಪ್ರಿಯರೇ ಇದು ನೀವು ನೋಡಲೇಬೇಕಾದ ಸ್ಟೋರಿ: ಆಹಾರ ಇಲಾಖೆಯಿಂದ ಬೆಚ್ಚಿ ಬೀಳಿಸೋ ವರದಿ ಬಹಿರಂಗ! ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜ್ಯ ಸರ್ಕಾರದ ಯಾವುದೇ ಪ್ರಕರಣ ಸಿಬಿಐಗೆ ವಹಿಸುವ ಸಾಧಕ ಭಾಧಕ ಕುರಿತು … Continue reading ಯಾವುದೇ ಹಗರಣದ ತನಿಖೆಯನ್ನ ಕೋರ್ಟ್ ನಿರ್ದೇಶನ ಮೇಲೆ ಸಿಬಿಐಗೆ ಕೊಡಲೇಬೇಕು- ಜಗದೀಶ್ ಶೆಟ್ಟರ್