Renukaswamy Murder Case: ಸಾಕ್ಷಿ ಧಾರನಿಗೆ ಬೆದರಿಕೆ; ಡಿ ಗ್ಯಾಂಗ್ ಮೇಲೆ ಖಾಕಿ ಹೈ ಅಲರ್ಟ್…!
ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲಿನಿಂದ ಇನ್ನೇನು ಎರಡು ತಿಂಗಳಲ್ಲಿ ಬೇಲ್ ಮೇಲೆ ಬರ್ತಾನೆ ಅಂತ ಅವರ ಸೆಲೆಬ್ರಿಟಿಸ್ ಜೋಷ್ ಕಾಯ್ತಾ ಇದ್ದಾರೆ ಇನ್ನೊಂದು ಕಡೆ ಪತ್ನಿ ವಿಜಯಲಕ್ಷ್ಮಿ ಸಿಎಂ, ಡಿಸಿಎಂ ರನ್ನ ಭೇಟಿ ಮಾಡಿದ್ದಾರೆ.ಆದ್ರೇ ಪೋಲಿಸರ ಖಡಕ್ ತನಿಖೆಯ ಹಾದಿಯನ್ನ ನೋಡಿದ್ರೆ ದ ಗ್ಯಾಂಗ್ ಕ್ಲೈಮ್ಯಾಕ್ಸ್ ಬದಲಾಗೋ ಹಾಗೆ ಕಾಣ್ತಿದೆ. ಅದೇನೋ ಅಂತೀರಾ ಈ ಸ್ಟೋರಿ ನೋಡಿ.. Bengaluru: ಜೋರಾಗ್ತಿದೆ ಪಾದಯಾತ್ರೆ vs ಜನಾಂದೋಲನ ಪಾಲಿಟಿಕ್ಸ್…! ರೇಣುಕಾಸ್ವಾಮಿ ಕೊಲೆ ಪ್ರಕರಣ ದಲ್ಲಿ ಜೈಲು … Continue reading Renukaswamy Murder Case: ಸಾಕ್ಷಿ ಧಾರನಿಗೆ ಬೆದರಿಕೆ; ಡಿ ಗ್ಯಾಂಗ್ ಮೇಲೆ ಖಾಕಿ ಹೈ ಅಲರ್ಟ್…!
Copy and paste this URL into your WordPress site to embed
Copy and paste this code into your site to embed