ಅಂತ್ಯವಾಯ್ತು ಮಧ್ಯಂತರ ಜಾಮೀನು ಅವಧಿ.. ಮತ್ತೆ ತಿಹಾರ್ ಜೈಲಿನತ್ತ ದೆಹಲಿ ಸಿಎಂ!
ದೆಹಲಿ:- ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅವಧಿ ಕೂಡ ಅಂತ್ಯಗೊಂಡಿದ್ದು ಇಂದು ತಿಹಾರ್ ಜೈಲಿಗೆ ಮರಳಲಿದ್ದಾರೆ. ನನ್ನ ಕ್ರಿಕೆಟ್ ಕೆರಿಯರ್ ಹಾಳಾಗಿದ್ದು ಆತನಿಂದ… ಕಿಂಗ್ ಕೊಹ್ಲಿ ವಿರುದ್ಧ ರಾಯುಡು ಗುಡುಗು! ಗಂಭೀರ ಅನಾರೋಗ್ಯದ ಶಂಕೆ ವ್ಯಕ್ತಪಡಿಸಿರುವ ಕೇಜ್ರಿವಾಲ್ ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಿದ್ದರು, ಅರ್ಜಿಯ ಆದೇಶವನ್ನು ಕೋರ್ಟ್ ಜೂನ್ 5ಕ್ಕೆ ಮುಂದೂಡಿದೆ. ಜೂನ್ 2 ರಂದು ಮಧ್ಯಾಹ್ನ 3 ಗಂಟೆಗೆ ತಿಹಾರ್ ಜೈಲಿಗೆ ಹೋಗುವ … Continue reading ಅಂತ್ಯವಾಯ್ತು ಮಧ್ಯಂತರ ಜಾಮೀನು ಅವಧಿ.. ಮತ್ತೆ ತಿಹಾರ್ ಜೈಲಿನತ್ತ ದೆಹಲಿ ಸಿಎಂ!
Copy and paste this URL into your WordPress site to embed
Copy and paste this code into your site to embed