ಅಂತ್ಯವಾಯ್ತು ಮಧ್ಯಂತರ ಜಾಮೀನು ಅವಧಿ.. ಮತ್ತೆ ತಿಹಾರ್ ಜೈಲಿನತ್ತ ದೆಹಲಿ ಸಿಎಂ!

ದೆಹಲಿ:- ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅವಧಿ ಕೂಡ ಅಂತ್ಯಗೊಂಡಿದ್ದು ಇಂದು ತಿಹಾರ್​ ಜೈಲಿಗೆ ಮರಳಲಿದ್ದಾರೆ. ನನ್ನ ಕ್ರಿಕೆಟ್ ಕೆರಿಯರ್ ಹಾಳಾಗಿದ್ದು ಆತನಿಂದ… ಕಿಂಗ್ ಕೊಹ್ಲಿ ವಿರುದ್ಧ ರಾಯುಡು ಗುಡುಗು! ಗಂಭೀರ ಅನಾರೋಗ್ಯದ ಶಂಕೆ ವ್ಯಕ್ತಪಡಿಸಿರುವ ಕೇಜ್ರಿವಾಲ್ ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್​ ಮೊರೆ ಹೋಗಿದ್ದರು, ಅರ್ಜಿಯ ಆದೇಶವನ್ನು ಕೋರ್ಟ್​ ಜೂನ್​ 5ಕ್ಕೆ ಮುಂದೂಡಿದೆ. ಜೂನ್ 2 ರಂದು ಮಧ್ಯಾಹ್ನ 3 ಗಂಟೆಗೆ ತಿಹಾರ್ ಜೈಲಿಗೆ ಹೋಗುವ … Continue reading ಅಂತ್ಯವಾಯ್ತು ಮಧ್ಯಂತರ ಜಾಮೀನು ಅವಧಿ.. ಮತ್ತೆ ತಿಹಾರ್ ಜೈಲಿನತ್ತ ದೆಹಲಿ ಸಿಎಂ!