ಉಲ್ಟಾ ಧ್ವಜ ಹಾರಿಸಿ ರಾಷ್ಟ್ರದ್ವಜಕ್ಕೆ ಅವಮಾನ: ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ!?

ವಿಜಯಪುರ:-ಉಲ್ಟಾ ಧ್ವಜ ಹಾರಿಸುವ ಮೂಲಕ ಪುರಸಭೆ ಅಧಿಕಾರಿಗಳು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ ಘಟನೆ ಜರುಗಿದೆ. ದೇಶದ್ರೋಹಿ ಮನಸ್ಥಿತಿಯ ಪೇದೆಗೆ ಸಿಎಂ ಪದಕ: ಆಕ್ರೋಶ ಹೊರ ಹಾಕಿದ ವಿಜಯೇಂದ್ರ! ಧ್ವಜ ಹಾರಿಸುವಾಗಲು ಗಮನಕ್ಕೆ ಬಾರದ ಹಿನ್ನೆಲೆ, ಸತತವಾಗಿ ೧೦ ಗಂಟೆ ಕಳೆದರೂ ಅಧಿಕಾರಿಗಳು ದ್ವಜ ಸರಿಪಡಿಸಿಲ್ಲ. ಹೀಗಾಗಿ ಸಿಂದಗಿ‌ ತಾಲೂಕಿನ ಪುರಸಭೆ ಅಧಿಕಾರಿಗಳು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ್ದಾರೆ. ಸ್ಥಳೀಯರು ಫೋಟೊ ತೆಗೆದುಕೊಳ್ಳುವಾಗ ಗಮನಕ್ಕೆ ಬಂದ ಹಿನ್ನೆಲೆ ಕೂಡಲೇ ದ್ವಜ ಕೆಳಕ್ಕೆ ಇಳಿಸಲು ಸಿಬ್ಬಂದಿ ಮುಂದಾದರು. ಸಿಂದಗಿ ಪಟ್ಟಣದಲ್ಲೇ ನಡೆದ … Continue reading ಉಲ್ಟಾ ಧ್ವಜ ಹಾರಿಸಿ ರಾಷ್ಟ್ರದ್ವಜಕ್ಕೆ ಅವಮಾನ: ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ!?