Hubballi: ವೈದ್ಯ ವಿದ್ಯಾರ್ಥಿಗಳಿಂದ ಶವಯಾತ್ರೆ ಮೂಲಕ ವಿನೂತನ ಪ್ರತಿಭಟನೆ!

ಹುಬ್ಬಳ್ಳಿ:- ಸ್ಟೈಫಂಡ್ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ(ಕೆಆರ್‌ಡಿ) ನೇತೃತ್ವದಲ್ಲಿ ಶವಯಾತ್ರೆ ನಡೆಸಿ ಮುಷ್ಕರ ನಗರದಲ್ಲಿ ಮುಂದುವರಿದಿದೆ. Hubballi: ಪರಿಶಿಷ್ಟರಿಗೆ ರಕ್ಷಣೆ ಒದಗಿಸಲು ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ! ಕಿಮ್ಸ್ ಆಸ್ಪತ್ರೆಯಿಂದ ಆರಂಭಗೊಂಡ ಶವಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿ ಚನ್ನಮ್ಮ ವೃತ್ತ ಮೂಲಕ ಮತ್ತೇ ಕಿಮ್ಸ್ ಆಸ್ಪತ್ರೆಗೆ ಸಮಾರೋಪ ಮಾಡಿದರು. ವೈದ್ಯ ವೃತ್ತಿ ಮಾಡುವುದಕ್ಕಿಂತ ಚಹಾ ಮಾರುವುದು ಸುರಕ್ಷಿತ ಹಾಗೂ ಲಾಭದಾಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಿಮ್ಸ್ ಕಿರಿಯ … Continue reading Hubballi: ವೈದ್ಯ ವಿದ್ಯಾರ್ಥಿಗಳಿಂದ ಶವಯಾತ್ರೆ ಮೂಲಕ ವಿನೂತನ ಪ್ರತಿಭಟನೆ!