ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ: ಕ್ಯಾಪ್ಟನ್ ಸೂರ್ಯಾಕುಮಾರ್ ಹೇಳಿದ್ದೇನು!?

ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾದ ಬಗ್ಗೆ ಸೂರ್ಯಾಕುಮಾರ್ ಯಾದವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಒಂದು ತಂಡವಾಗಿ ಸಾಕಷ್ಟು ಸಾಧನೆ ಮಾಡಿದ್ದೇವೆ. ನಮ್ಮದು ಸ್ವಾರ್ಥವಿಲ್ಲದ ತಂಡವಾಗಬೇಕು. ನನ್ನ ತಂಡದಲ್ಲಿ ನಿಸ್ವಾರ್ಥ ಕ್ರಿಕೆಟಿಗರು ಇರಬೇಕು ಎಂದರು. ಮಹದೇವಪುರ: ಮಹಿಳೆಯರ ಮೇಲೆ ಹಲ್ಲೆ , ಐವರ ವಿರುದ್ದ ದೂರು ದಾಖಲು! ಹಾರ್ದಿಕ್​ ಪಾಂಡ್ಯ ಹೇಳಿದಂತೆ ನಾವು ಎಲ್ಲರ ಆಟವನ್ನು ಎಂಜಾಯ್​ ಮಾಡಬೇಕು. ಎಲ್ಲರೊಂದಿಗೂ ಟೈಮ್​ ಕಳೆಯಬೇಕು. ಸದಾ ಮಾತುಕತೆಯಲ್ಲಿ ತೊಡಗಿರಬೇಕು ಎಂದು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಹೇಳುತ್ತಾರೆ. … Continue reading ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ: ಕ್ಯಾಪ್ಟನ್ ಸೂರ್ಯಾಕುಮಾರ್ ಹೇಳಿದ್ದೇನು!?