ಮಹಾರಾಷ್ಟ್ರದಲ್ಲಿ ಕೋವಿಡ್ ಉಪ ತಳಿ ಹೆಚ್ಚಳ.. ಕರ್ನಾಟಕಕ್ಕೆ ಶುರುವಾಯ್ತು ಆತಂಕ…!
ಬೆಂಗಳೂರು:– ಕೊರೊನಾ ಕೆಪಿ2 ಉಪ ತಳಿಯಿಂದ ಕರ್ನಾಟಕಕ್ಕೂ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಈ ಕೇಸ್ ಗಳು ಪತ್ತೆಯಾಗಿದ್ದು, ಹೀಗಾಗಿ ಆತಂಕ ಡಬಲ್ ಮಾಡಿದೆ. ಬೆಂಗಳೂರಿನಲ್ಲಿ ಮಳೆಯ ಅವಾಂತರ.. 8 ವಲಯಗಳ ಅಧಿಕಾರಿಗಳ ಜೊತೆ ತುಷಾರ್ ಗಿರಿನಾಥ್ ಸಭೆ! ಇದು ವೇಗವಾಗಿ ಮತ್ತು ಹೆಚ್ಚು ಹರಡುವ, ಆದರೆ ತೀರಾ ಅಪಾಯಕಾರಿಯಲ್ಲದ ವೈರಸ್ ರೂಪಾಂತರವಾಗಿದೆ ಎಂದು ಕರ್ನಾಟಕದ ತಜ್ಞ ವೈದ್ಯರು ಹೇಳಿದ್ದಾರೆ. ಹೀಗಾಗಿ ಜನರು ಆತಂಕಕ್ಕೆ ಪಳಗಾಗಬೇಕಿಲ್ಲ ಎಂದೂ ಅವರು ಧೈರ್ಯದ ಮಾತುಗಳನ್ನಾಡಿದ್ದಾರೆ. ಈ ಹೊಸ ತಳಿಯ ಬಗ್ಗೆ … Continue reading ಮಹಾರಾಷ್ಟ್ರದಲ್ಲಿ ಕೋವಿಡ್ ಉಪ ತಳಿ ಹೆಚ್ಚಳ.. ಕರ್ನಾಟಕಕ್ಕೆ ಶುರುವಾಯ್ತು ಆತಂಕ…!
Copy and paste this URL into your WordPress site to embed
Copy and paste this code into your site to embed