ಮಹಾರಾಷ್ಟ್ರದಲ್ಲಿ ಕೋವಿಡ್ ಉಪ ತಳಿ ಹೆಚ್ಚಳ.. ಕರ್ನಾಟಕಕ್ಕೆ ಶುರುವಾಯ್ತು ಆತಂಕ…!

ಬೆಂಗಳೂರು:– ಕೊರೊನಾ ಕೆಪಿ2 ಉಪ ತಳಿಯಿಂದ ಕರ್ನಾಟಕಕ್ಕೂ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಈ ಕೇಸ್ ಗಳು ಪತ್ತೆಯಾಗಿದ್ದು, ಹೀಗಾಗಿ ಆತಂಕ ಡಬಲ್ ಮಾಡಿದೆ. ಬೆಂಗಳೂರಿನಲ್ಲಿ ಮಳೆಯ ಅವಾಂತರ.. 8 ವಲಯಗಳ ಅಧಿಕಾರಿಗಳ ಜೊತೆ ತುಷಾರ್ ಗಿರಿನಾಥ್ ಸಭೆ! ಇದು ವೇಗವಾಗಿ ಮತ್ತು ಹೆಚ್ಚು ಹರಡುವ, ಆದರೆ ತೀರಾ ಅಪಾಯಕಾರಿಯಲ್ಲದ ವೈರಸ್ ರೂಪಾಂತರವಾಗಿದೆ ಎಂದು ಕರ್ನಾಟಕದ ತಜ್ಞ ವೈದ್ಯರು ಹೇಳಿದ್ದಾರೆ. ಹೀಗಾಗಿ ಜನರು ಆತಂಕಕ್ಕೆ ಪಳಗಾಗಬೇಕಿಲ್ಲ ಎಂದೂ ಅವರು ಧೈರ್ಯದ ಮಾತುಗಳನ್ನಾಡಿದ್ದಾರೆ. ಈ ಹೊಸ ತಳಿಯ ಬಗ್ಗೆ … Continue reading ಮಹಾರಾಷ್ಟ್ರದಲ್ಲಿ ಕೋವಿಡ್ ಉಪ ತಳಿ ಹೆಚ್ಚಳ.. ಕರ್ನಾಟಕಕ್ಕೆ ಶುರುವಾಯ್ತು ಆತಂಕ…!