KR Pura: ಕೊತ್ತನೂರಿನಲ್ಲಿ ಓವಂ ಆಸ್ಪತ್ರೆಯ ಆರನೇ ಶಾಖೆ ಉದ್ಘಾಟನೆ!
ಕೆ ಆರ್.ಪುರ: ಕೊತ್ತನೂರಿನಲ್ಲಿ ಹೈಟೆಕ್ ಓವಂ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದು ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಉತ್ತಮ ಚಿಕಿತ್ಸೆಗಾಗಿ ಸದುಪಯೋಗಪಡೆದುಕೊಳ್ಳಿ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು. ಕೆ ಆರ್.ಪುರ ಕ್ಷೇತ್ರದ ಕೊತ್ತನೂರಿನಲ್ಲಿ ಓವಂ ಆಸ್ಪತ್ರೆಯ ಆರನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಕೊತ್ತನೂರು ಭಾಗದಲ್ಲಿ ಹೆಚ್ಚು ಅಭಿವೃದ್ಧಿವೊಂದಿದ ಬಡಾವಣೆಗಳೇ ಇದ್ದು ಇಲ್ಲಿನ ಜನಕ್ಕೆ ತಕ್ಕ ಆಸ್ಪತ್ರೆಯ ಎಲ್ಲಾ ಸೌಲಭ್ಯಗಳೊಂದಿಗೆ ತೆರಿದಿದ್ದಾರೆ ಎಂದು ಹೇಳಿದರು. Breaking: ಬೆಂಗಳೂರಿನ ಖಾಸಗಿ ಶಾಲೆಗೆ ಮತ್ತೆ ಬಾಂಬ್ ಬೆದರಿಕೆ! ಆಧುನಿಕ … Continue reading KR Pura: ಕೊತ್ತನೂರಿನಲ್ಲಿ ಓವಂ ಆಸ್ಪತ್ರೆಯ ಆರನೇ ಶಾಖೆ ಉದ್ಘಾಟನೆ!
Copy and paste this URL into your WordPress site to embed
Copy and paste this code into your site to embed