ಭೀಮವಾದ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆಗಳ ಉದ್ಘಾಟನೆ!

ಮಹದೇವಪುರ: ನಿಸ್ವಾರ್ಥದಿಂದ ನಿತ್ಯ ಜನಪರವಾಗಿ ಹೋರಾಡುವವರನ್ನು ಸಮಾಜ ಸದಾ ಸ್ಮರಿಸುತ್ತದೆ. ಆದರೆ ಹೋರಾಟದ ಹಾದಿ ಸದಾ ಕಲ್ಲು, ಮುಳ್ಳುಗಳಿಂದ ಕೂಡಿರುತ್ತದೆ. ಹೋರಾಟಗಾರರು ಅವೆಲ್ಲವನ್ನು ಮೆಟ್ಟಿನಿಂತು ಜನ ಸಾಮಾನ್ಯರ ಹಾಗೂ ಸಾರ್ವಜನಿಕರ ನ್ಯಾಯಕ್ಕಾಗಿ ಹೋರಾಟ ಮಾಡಬೇಕು ಎಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಬಿ.ಎನ್.ವೆಂಕಟೇಶ್ ತಿಳಿಸಿದರು. ಬಿಜೆಪಿಯಲ್ಲಿ ಹಿರಿಯರ ಮಾತು ಕೇಳಿದ್ದೆ ತಪ್ಪಾಯ್ತಾ!? ಈಶ್ವರಪ್ಪ ಬೇಸರ! ಕ್ಷೇತ್ರದ ಎ.ಕೆ.ಜಿ ಕಾಲೋನಿ, ಪಟಾಲಮ್ಮ ಬಡಾವಣೆ ಹಾಗೂ ಬೆಳತೂರಿನಲ್ಲಿ ನೂತನ ಗ್ರಾಮ ಶಾಖೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಸಮಾಜದಲ್ಲಿರುವ … Continue reading ಭೀಮವಾದ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆಗಳ ಉದ್ಘಾಟನೆ!