ಮಹದೇವಪುರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಛೇರಿ ಉದ್ಘಾಟನೆ!

ಮಹದೇವಪುರ: ಮಹದೇವಪುರದ ಇಮ್ಮಡಿಹಳ್ಳಿಯ ಬಿಬಿಎಂಪಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳ  ಅನುಷ್ಠಾನ ಸಮಿತಿ ಕಚೇರಿಯನ್ನು ರಾಜ್ಯ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ  ಸೂರಜ್ ಹೆಗ್ಡೆ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ನಾಗೇಶ್  ಉದ್ಘಾಟಿಸಿದರು . ಉದ್ಘಾಟಿಸಿ ಮಾತನಾಡಿದ ಸಮಿತಿ ಉಪಾಧ್ಯಕ್ಷ  ಸೂರಜ್ ಹೆಗ್ಡೆ ಅವರು ಜನಪರ ಕೇಲಸ ಮಾಡುತ್ತಿರುವ ನುಡಿದಂತೆ ನಡೆದಿರುವ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದ್ದು,ಮುಂದಿನ ದಿನಗಳಲ್ಲಿ ಹಲವು ಜನಪರ  ಕಾರ್ಯಗಳನ್ನು ಮಾಡುತ್ತೆವೆ ಎಂದು ಹೇಳಿದರು. ಗ್ಯಾರಂಟಿಗಳ ಅನುಷ್ಠಾನದ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಕಚೇರಿ ತೆರದಿದ್ದು,ಗ್ಯಾರಂಟಿ … Continue reading ಮಹದೇವಪುರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಛೇರಿ ಉದ್ಘಾಟನೆ!