ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳ ಪುಂಡಾಟ.. ದೂರು ದಾಖಲಿಸಿಕೊಳ್ಳದ ಪೊಲೀಸ್!
ಯಾದಗಿರಿ:– ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳು ಅಟ್ಟಹಾಸ ಮೆರೆದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಜರುಗಿದೆ. ಗದಗ ನಗರದಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ! ಈ ಪುಂಡರು ರಾತ್ರಿ ಸಮಯದಲ್ಲಿ ಸಂಚರಿಸ್ತಿರುವ ವಾಹನ ತಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಲಾಂಗು, ಮಚ್ಚು ಗಳಿಂದ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಹಾಕಿದ್ದಾರೆ. ಕೆಂಭಾವಿ ಟು ನಗನೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಪುಡಿರೌಡಿಗಳು ಪುಂಡಾಟ ನಡೆಸಿದ್ದಾರೆ. ತಡರಾತ್ರಿ ಸಂಚರಿಸುವ ವಾಹನಗಳೇ ಖತರ್ನಾಕ್ ಗ್ಯಾಂಗ್ ನ ಟಾರ್ಗೆಟ್ ಆಗಿದ್ದು, … Continue reading ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳ ಪುಂಡಾಟ.. ದೂರು ದಾಖಲಿಸಿಕೊಳ್ಳದ ಪೊಲೀಸ್!
Copy and paste this URL into your WordPress site to embed
Copy and paste this code into your site to embed