ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳ ಪುಂಡಾಟ.. ದೂರು ದಾಖಲಿಸಿಕೊಳ್ಳದ ಪೊಲೀಸ್!

ಯಾದಗಿರಿ:– ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳು ಅಟ್ಟಹಾಸ ಮೆರೆದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದಲ್ಲಿ ಜರುಗಿದೆ. ಗದಗ ನಗರದಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ! ಈ ಪುಂಡರು ರಾತ್ರಿ ಸಮಯದಲ್ಲಿ ಸಂಚರಿಸ್ತಿರುವ ವಾಹನ ತಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಲಾಂಗು, ಮಚ್ಚು ಗಳಿಂದ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಹಾಕಿದ್ದಾರೆ. ಕೆಂಭಾವಿ ಟು ನಗನೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಪುಡಿರೌಡಿಗಳು ಪುಂಡಾಟ ನಡೆಸಿದ್ದಾರೆ. ತಡರಾತ್ರಿ ಸಂಚರಿಸುವ ವಾಹನಗಳೇ ಖತರ್ನಾಕ್ ಗ್ಯಾಂಗ್ ನ ಟಾರ್ಗೆಟ್‌ ಆಗಿದ್ದು, … Continue reading ವಾಹನ ತಡೆದು ನಡುರಸ್ತೆಯಲ್ಲೇ ಪುಡಿ ರೌಡಿಗಳ ಪುಂಡಾಟ.. ದೂರು ದಾಖಲಿಸಿಕೊಳ್ಳದ ಪೊಲೀಸ್!