ಗದಗ-ಬೆಟಗೇರಿಯಲ್ಲಿ ನೀರಿಗೆ ಹಾಹಾಕಾರ: ವೃದ್ಧೆ ಮೇಲೆ ಮುಗಿಬಿದ್ದ ಮಹಿಳೆಯರು!
ಗದಗ:- ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಟುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಟ್ಯಾಂಕರ್ ನೀರು ಹಿಡಿಯುವಾಗ ಮಹಿಳೆಯರ ಕಾದಾಟ ನಡೆದಿದ್ದು, ವೃದ್ಧೆಯ ಮೇಲೆ ಮುಗಿಬಿದ್ದು ಮಹಿಳೆಯರು ಹಲ್ಲೆ ಮಾಡಿದ್ದಾರೆ. ಒಂದೇ ಕುಟುಂಬದ ಮೂರು ಜನ ಮಹಿಳೆಯರು ಸೇರಿ ಏಕಾಂಗಿ ವೃದ್ಧೆಯ ಮೇಲೆ ಹಲ್ಲೆ ನಡೆದ ಘಟನೆ ಬೆಟಗೇರಿಯ ಕರ್ನಲ್ ಪೇಟೆಯಲ್ಲಿ ಜರುಗಿದೆ. ಕುಮಾರಸ್ವಾಮಿ ಕೇಂದ್ರ ಸಚಿವನಾಗುವ ವಿಚಾರ- ರಾಗ ಎಳೆದು ಟೀಕಿಸಿದ ಡಿಕೆಶಿ! ಬಳಿಕ ಮಹಿಳೆಯರನ್ನ ಸ್ಥಳೀಯರು ಸಮಾಧಾನ ಮಾಡಿದ್ದಾರೆ. ಗದಗ ಬೆಟಗೇರಿಯಲ್ಲಿ ಕಳೆದ … Continue reading ಗದಗ-ಬೆಟಗೇರಿಯಲ್ಲಿ ನೀರಿಗೆ ಹಾಹಾಕಾರ: ವೃದ್ಧೆ ಮೇಲೆ ಮುಗಿಬಿದ್ದ ಮಹಿಳೆಯರು!
Copy and paste this URL into your WordPress site to embed
Copy and paste this code into your site to embed