ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಯ್ತು ಪುಂಡರ ಹುಚ್ಚಾಟ: ಕಾರಿನ ಹಿಂಭಾಗ ನೇತಾಡಿ ಪ್ರಯಾಣ!
ಬೆಂಗಳೂರು:- ಜಯನಗರದಿಂದ ಬನಶಂಕರಿ ತೆರಳುವ ಮಾರ್ಗದಲ್ಲಿ ಕಾರಿನ ಹಿಂಭಾಗ ನೇತಾಡಿ ಪ್ರಯಾಣ ಮಾಡುವ ಮೂಲಕ ಯುವಕ ಹುಚ್ಚಾಟ ಮೆರೆದ ಘಟನೆ ಜರುಗಿದೆ. ಚರ್ಮದ ತುರಿಕೆಯಿಂದ ಹಿಂಸೆ ಆಗ್ತಿದ್ಯಾ!?, ಈ ಸರಳ ಮನೆಮದ್ದು ಅನುಸರಿಸಿ! ಟ್ರಾಫಿಕ್ ಪೊಲೀಸರ ಭಯವೇ ಇಲ್ಲದಂತೆ ಯುವಕರ ವರ್ತನೆಯೂ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈ ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್ವೊಂದರಲ್ಲಿ ಸೆರೆಯಾಗಿದ್ದು, ಸವಾರರು ಕಿಡಿಕಾರಿದ್ದಾರೆ. ಇತ್ತೀಚೆಗೆ ಬೈಕ್ ವಿಲೀಂಗ್ ಪುಂಡರ ಕಾಟಕ್ಕೆ ಸವಾರರು ಬೇಸತ್ತಿದ್ದರು. ಅದರ ಬೆನ್ನಲ್ಲೇ ಇದೀಗ ಕಾರಿನ ಹಿಂಭಾಗದಲ್ಲಿ … Continue reading ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಯ್ತು ಪುಂಡರ ಹುಚ್ಚಾಟ: ಕಾರಿನ ಹಿಂಭಾಗ ನೇತಾಡಿ ಪ್ರಯಾಣ!
Copy and paste this URL into your WordPress site to embed
Copy and paste this code into your site to embed