ಸತತ ಸೋಲಿನಿಂದ ಕಂಗೆಟ್ಟ RCB – ಮಾಜಿ ಆಟಗಾರ ಎಬಿಡಿಯಿಂದ ಸಿಕ್ತು ಮಹತ್ತರ ಸಲಹೆ!

IPL ಸೀಸನ್ 17 ರಲ್ಲಿ ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಅವರ ತವರಿನಲ್ಲಿ ಎದುರಿಸಲಿದೆ. ಆರ್‌ಆರ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್‌ಸಿಬಿ ತಂಡಕ್ಕೆ ಮಾಜಿ ಆಟಗಾರ, ಬ್ಯಾಟಿಂಗ್ ದಿಗ್ಗಜ ಎಬಿ ಡಿ ವಿಲಿಯರ್ಸ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ. ನನ್ನನ್ನು ಸೋಲಿಸಲು ಮೈತ್ರಿ ನಾಯಕರು ಸಂಚು ರೂಪಿಸಿದ್ದಾರೆ – ಡಿಕೆ ಸುರೇಶ್! ಆರ್‌ಸಿಬಿ ತಂಡದಲ್ಲಿ ಸದ್ಯ ಫಾರ್ಮ್‌ನಲ್ಲಿರುವ … Continue reading ಸತತ ಸೋಲಿನಿಂದ ಕಂಗೆಟ್ಟ RCB – ಮಾಜಿ ಆಟಗಾರ ಎಬಿಡಿಯಿಂದ ಸಿಕ್ತು ಮಹತ್ತರ ಸಲಹೆ!