ಅನೈತಿಕ ಸಂಬಂಧ : ಹೆಂಡ್ತಿ ಪ್ರಿಯಕರನನ್ನು ಭೀಕರವಾಗಿ ಕೊಲೆಗೈದ ಗಂಡ!

ವಿಜಯನಗರ:- ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಲುಗೋಡು ಗ್ರಾಮದಲ್ಲಿ ಹಾಡಹಗಲೇ ಪತ್ನಿಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಪತಿ ಕೊಲೆಗೈದ ಘಟನೆ ಜರುಗಿದೆ. ದಸರಾ ಸಂಭ್ರಮ: ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗೆ ದೊರೆತ ಅದ್ದೂರಿ ಚಾಲನೆ! 26 ವರ್ಷದ ಬಸವರಾಜ ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಅದೇ ಗ್ರಾಮದ ಬಸರುಕೋಡು ಫಕ್ಕೀರಸ್ವಾಮಿ ಕೊಲೆ ಮಾಡಿದ ಪತಿ ಆಗಿದ್ದಾನೆ. ಈತ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹಾಡಹಗಲೇ ಕೊಡಲಿಯಿಂದ ತಲೆಗೆ ಮತ್ತು ಕುತ್ತಿಗೆಗೆ ಬಲವಾಗಿ ಹೊಡೆದು ಸಾಯಿಸಿದ್ದಾನೆ. … Continue reading ಅನೈತಿಕ ಸಂಬಂಧ : ಹೆಂಡ್ತಿ ಪ್ರಿಯಕರನನ್ನು ಭೀಕರವಾಗಿ ಕೊಲೆಗೈದ ಗಂಡ!