ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಕೇಸ್‌ : ಆಡಿಯೋ ಮೂಲಕ ಸ್ಫೋಟಕ ವಿಷ್ಯ ಬಯಲಿಗೆ

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್ ಈಗ ಮೇಜರ್ ಟರ್ನ್ ಪಡೆದಿದೆ.. ಇವತ್ತು ಮಾಜಿ ಸಚಿವ ನಾಗೇಂದ್ರ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ವಿಚಾರಣೆಗೆ ಹಾಜರಾಗಿದ್ದಾರೆ.. ಮತ್ತೊಂದ್ಕಡೆ ನಿಗಮದ ಎಮ್ ಡಿಯ ವಿಡಿಯೋ ಒಂದು ಹೊರ ಬಿದ್ದಿದೆ.. ವಿಡಿಯೋ ಮತ್ತು ಆಡಿಯೋ ಮೂಲಕ ಸ್ಫೋಟಕ ವಿಷ್ಯಗಳು ಬಯಲಿಗೆ ಬಂದಿವೆ.. ಹೌದು.. ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.. ನಿಗಮ್ ಎಮ್ ಡಿ ಹಾಗೂ ಕೇಸ್ ನ 7ನೇ … Continue reading ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಕೇಸ್‌ : ಆಡಿಯೋ ಮೂಲಕ ಸ್ಫೋಟಕ ವಿಷ್ಯ ಬಯಲಿಗೆ