ದುಡ್ಡು ಬೇಕಾದ್ರೆ ಕೊಡ್ತೀವಿ ಪ್ಲೀಸ್ ನೀವು ಇದನ್ನು ಮಾಡಿ.. RCB ಮ್ಯಾನೇಜ್ಮೆಂಟ್ ಗೆ ಫ್ಯಾನ್ಸ್ ಹೀಗೊಂದು ಬೇಡಿಕೆ!

ದುಡ್ಡು ಬೇಕಿದ್ರೆ ನಾವ್‌ ಕೊಡ್ತೀವಿ, ದಯವಿಟ್ಟು ನಮ್ಮ ಮನವಿ ಕೇಳಿ ಎಂದು RCB ಅಭಿಮಾನಿಗಳು ಮ್ಯಾನೇಜ್ಮೆಂಟ್ ಗೆ ಬೇಡಿಕೆ ಇಟ್ಟಿದ್ದಾರೆ. Siddaramaiah: ರೈತರ ಸಾಲ ಮನ್ನಾ ಮಾಡಿ ಎನ್ನುವ ನೈತಿಕತೆ ಯಡಿಯೂರಪ್ಪಗೆ ಇಲ್ಲ – ಸಿದ್ದರಾಮಯ್ಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ 10 ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಇದರಿಂದಾಗಿ ತಂಡದ ನಾಯಕ ಕೆಎಲ್ ರಾಹುಲ್ ನಾಯಕತ್ವಕ್ಕೂ ಅಪಾಯ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಲಿದೆ. ಈ ಸೋಲಿನ ನಂತರವೂ ಸಹ … Continue reading ದುಡ್ಡು ಬೇಕಾದ್ರೆ ಕೊಡ್ತೀವಿ ಪ್ಲೀಸ್ ನೀವು ಇದನ್ನು ಮಾಡಿ.. RCB ಮ್ಯಾನೇಜ್ಮೆಂಟ್ ಗೆ ಫ್ಯಾನ್ಸ್ ಹೀಗೊಂದು ಬೇಡಿಕೆ!