ಅಪ್ಪ-ಅಮ್ಮನನ್ನು ಚನ್ನಾಗಿ ನೋಡಿಕೊಳ್ಳದಿದ್ದರೆ ಸಿಗಲ್ಲ ಆಸ್ತಿ: ಕಂದಾಯ ಸಚಿವ!
ಬೆಂಗಳೂರು:- ಅಪ್ಪ-ಮಗನನ್ನು ಚನ್ನಾಗಿ ನೋಡಿಕೊಳ್ಳದಿದ್ದರೆ ಆಸ್ತಿ ಸಿಗಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಮತ್ತೆ ವಿಳಂಬ: ಕೊನೆ ಸೆಕೆಂಡ್ನಲ್ಲಿ ಕೈಕೊಟ್ಟ ಮಷಿನ್! ಈ ಸಂಬಂಧ ಮಾತನಾಡಿದ ಅವರು, ತಂದೆ, ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ತಮ್ಮ ಆಸ್ತಿಯನ್ನು ವಿಲ್ ಅಥವಾ ದಾನ ಪತ್ರದ ಮೂಲಕ ನೀಡಿರುವುದನ್ನು ರದ್ದು ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ ಎಂದಿದ್ದಾರೆ. ಅದಕ್ಕಾಗಿ ಹೊಸ ಕಾನೂನಿನ ಅಗತ್ಯವಿಲ್ಲ. ಕೇಂದ್ರ ಸರ್ಕಾರ 2007ರಲ್ಲೇ … Continue reading ಅಪ್ಪ-ಅಮ್ಮನನ್ನು ಚನ್ನಾಗಿ ನೋಡಿಕೊಳ್ಳದಿದ್ದರೆ ಸಿಗಲ್ಲ ಆಸ್ತಿ: ಕಂದಾಯ ಸಚಿವ!
Copy and paste this URL into your WordPress site to embed
Copy and paste this code into your site to embed