ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶವನ್ನೇ ಸುಟ್ಟು ಹಾಕ್ತೀವಿ – ಕೇಂದ್ರ ಸಚಿವರಿಗೆ ಉಗ್ರನ ಬೆದರಿಕೆ!

ನವದೆಹಲಿ:- ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಬಿಜೆಪಿ ಸಂಸದ, ರಾಜ್ಯ ಖಾತೆ ಸಚಿವರಾಗಿರುವ ಶಾಂತನು ಠಾಕೂರ್​ಗೆ ಬೆದರಿಕೆ ಪತ್ರ ಕಳುಹಿಸಿದೆ. ಮುಸ್ಲಿಮರಿಗೆ ತೊಂದರೆ ಆದ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ ಎಂದು ಬರೆದಿದ್ದಾರೆ. NRC ಜಾರಿಗೆ ಬಂದರೆ ದೇಶವೇ ಹೊತ್ತಿ ಉರಿಯಲಿದೆ. ಮುಸ್ಲಿಂ ಸಮುದಾಯಕ್ಕೆ ಚಿತ್ರಹಿಂಸೆ ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಉಗ್ರರು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. IPL 2024: ಮುಂದಿನ ಪಂದ್ಯದಲ್ಲಿ ಮುಂಬೈ ತಂಡ ಮಣಿಸುವ ವಿಶ್ವಾಸದಲ್ಲಿ RCB! ಉಗ್ರರಿಂದ ಪತ್ರ ಬಂದಿರುವ ಬಗ್ಗೆ ಕೇಂದ್ರ ಬಂದರು, … Continue reading ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶವನ್ನೇ ಸುಟ್ಟು ಹಾಕ್ತೀವಿ – ಕೇಂದ್ರ ಸಚಿವರಿಗೆ ಉಗ್ರನ ಬೆದರಿಕೆ!