ಗ್ಯಾರಂಟಿ ನಿಲ್ಲಿಸಿದ್ರೆ ಬೀದಿಗೆ ಕರೆತಂದು ಪ್ರಶ್ನೆ ಮಾಡ್ತೇವೆ!- ಸಿಎಂ, ಡಿಸಿಎಂಗೆ ರೆಡ್ಡಿ ವಾರ್ನಿಂಗ್​​!

ಕೊಪ್ಪಳ:- ಗ್ಯಾರಂಟಿ ಯೋಜನೆಯನ್ನ ನಿಲ್ಲಿಸ್ತೇನೆ ಎಂದು ಕಾಂಗ್ರೆಸ್ ಹೇಳಿದರೆ ಬಿಡಲ್ಲ. ಸಿಎಂ ಮತ್ತು ಡಿಸಿಎಂ ರನ್ನು ಬೀದಿಗೆ ತಂದು ಕೇಳ್ತೇವೆ ಎಂದು ಜನಾರ್ಧನ್ ರೆಡ್ಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. Bengaluru: ಸಿಲಿಕಾನ್ ಸಿಟಿ ಅಪಾರ್ಟ್ ಮೆಂಟ್ ಗಳಿಗೆ ತಪ್ಪದ ಜಲಸಂಕಷ್ಟ! ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಗ್ಯಾರಂಟಿ ಹೆಸರಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸ್ತೇನೆ ಅನ್ನೋಕೆ ಹೇಗೆ ಬರುತ್ತದೆ? ಇದು ಲೋಕಸಭಾ ಚುನಾವಣೆ ರಾಜ್ಯದ … Continue reading ಗ್ಯಾರಂಟಿ ನಿಲ್ಲಿಸಿದ್ರೆ ಬೀದಿಗೆ ಕರೆತಂದು ಪ್ರಶ್ನೆ ಮಾಡ್ತೇವೆ!- ಸಿಎಂ, ಡಿಸಿಎಂಗೆ ರೆಡ್ಡಿ ವಾರ್ನಿಂಗ್​​!