ಸರ್ಕಾರವನ್ನು ಥ್ರೆಟನ್​ ಮಾಡದ್ರೆ, ಸುಮ್ಮನಿರುತ್ತಾ?: ವಿಜಯೇಂದ್ರ ಹೇಳಿಕೆಗೆ ಪರಮೇಶ್ವರ್‌ ಕಿಡಿ!

ಬೆಂಗಳೂರು: ಸರ್ಕಾರವನ್ನು ಥ್ರೆಟನ್​ ಮಾಡದ್ರೆ, ಸರ್ಕಾರ ಸುಮ್ಮನಿರುತ್ತಾ? ರಾಜ್ಯ ಸರ್ಕಾರ ಅಷ್ಟೋಂದ್​ ವೀಕ್​ ಆಗಿದ್ಯಾ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳನ್ನು ಸತ್ಯ ಎಂದು ಹೇಳಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಕೂಡ ಸತ್ಯಾಂಶದ ಕುರಿತು ಜನರಿಗೆ ತಿಳಿಸುತ್ತೇವೆ ಎಂದರು. MUDA, Valmiki Scam: ದೋಸ್ತಿಗಳ ಪಾದಯಾತ್ರೆ ತಡೆದ್ರೆ ಪರಿಸ್ಥಿತಿ ವಿಕೋಪ: ಸರ್ಕಾರಕ್ಕೆ ವಿಜಯೇಂದ್ರ ಚಾಟಿ! ಬಿಜೆಪು ಪಾದಯಾತ್ರೆಗೆ ಪ್ರತಿಯಾಗಿ … Continue reading ಸರ್ಕಾರವನ್ನು ಥ್ರೆಟನ್​ ಮಾಡದ್ರೆ, ಸುಮ್ಮನಿರುತ್ತಾ?: ವಿಜಯೇಂದ್ರ ಹೇಳಿಕೆಗೆ ಪರಮೇಶ್ವರ್‌ ಕಿಡಿ!