ಕನ್ನಡಿಗರಿಗೆ ಮೀಸಲಾತಿ ಕೊಡಲು ಸರ್ಕಾರ ಹೆದರಿದ್ರೆ ದಂಗೆ ಏಳ್ತೀವಿ ಹುಷಾರ್: ಕರವೇ ನಾರಾಯಣಗೌಡ!

ಬೆಂಗಳೂರು:- ಕನ್ನಡಿಗರಿಗೆ ಮೀಸಲಾತಿ ಕೊಡಲು ಸರ್ಕಾರ ಹೆದರಿದ್ರೆ ದಂಗೆ ಏಳ್ತೀವಿ ಎಂದು ಕರವೇ ನಾರಾಯಣಗೌಡ ಹೇಳಿದ್ದಾರೆ. ರಾಜ್ಯದೆಲ್ಲೆಡೆ ವರುಣನ ಆರ್ಭಟ: ಆದ್ರೆ ಈ ಜಿಲ್ಲೆಯಲ್ಲಿ ಮಾತ್ರ ಮಳೆಗಾಗಿ ವಿಶೇಷ ಪೂಜೆ! 1954ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ ಸಂದರ್ಭದಲ್ಲಿ ರಾಜ್ಯದ ಹೊರ ರಾಜ್ಯಗಳಿಂದ ಬಹಳಷ್ಟು ಜನ ವಲಸೆ ಬರುತ್ತಿದ್ದ ಕಾರಣ ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಎಷ್ಟು ಎಷ್ಟು ಹುದ್ದೆ ಮೀಸಲಿಡ ಬೇಕು ಅಂತ … Continue reading ಕನ್ನಡಿಗರಿಗೆ ಮೀಸಲಾತಿ ಕೊಡಲು ಸರ್ಕಾರ ಹೆದರಿದ್ರೆ ದಂಗೆ ಏಳ್ತೀವಿ ಹುಷಾರ್: ಕರವೇ ನಾರಾಯಣಗೌಡ!