ನನ್ನ ಪ್ರಾಣಕ್ಕೆ ಹಾನಿ ಆದ್ರೆ ಸರ್ಕಾರವೇ ನೇರ ಹೊಣೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು:- ನನ್ನ ಪ್ರಾಣಕ್ಕೆ ಹಾನಿ ಆದ್ರೆ ಸರ್ಕಾರವೇ ನೇರ ಹೊಣೆ ಎಂದು ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಾನು ವಿಪಕ್ಷ ನಾಯಕನಾಗಿ 20 ದಿನಗಳು ಕಳೆದಿವೆ. ನನಗೆ ಇನ್ನೂ ಕಾರು ಬಂದಿಲ್ಲ, ಗನ್ ಮ್ಯಾನ್ ಕೊಟ್ಟಿಲ್ಲ. ಲಟ್ಟಣಿಗೆಯಿಂದ ಹೆಂಡತಿಯ ಖಾಸಗಿ ಅಂಗಕ್ಕೆ ತುರುಕಿ ಕ್ರೂರವಾಗಿ ಕೊಂದ ಪಾಪಿ ಗಂಡ! ಇರುವ ಒಬ್ಬ ಗನ್ ಮ್ಯಾನ್ ಸಹ ಇಂದು ಸಂಜೆ ವಾಪಸು ಕಳಿಸ್ತೀನಿ. ನನಗೆ ಯಾವುದೇ ಸಮಸ್ಯೆ ಆದರೂ ರಾಜ್ಯ … Continue reading ನನ್ನ ಪ್ರಾಣಕ್ಕೆ ಹಾನಿ ಆದ್ರೆ ಸರ್ಕಾರವೇ ನೇರ ಹೊಣೆ: ಛಲವಾದಿ ನಾರಾಯಣಸ್ವಾಮಿ
Copy and paste this URL into your WordPress site to embed
Copy and paste this code into your site to embed