Darshan Arrest Case: ತಪ್ಪು ಮಾಡಿದ್ರೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲಾ, ಜೀವ ಯಾಕ್ ತಗುದ್ರಿ.. ಮೃತನ ಪತ್ನಿ ಕಣ್ಣೀರು!

ತಪ್ಪು ಮಾಡಿದ್ರೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲಾ, ಜೀವ ಯಾಕ್ ತಗುದ್ರಿ ಎಂದು ಹೇಳುವ ಮೂಲಕ ರೇಣುಕಾಸ್ವಾಮಿ ಕಣ್ಣೀರು ಹಾಕಿದ್ದಾರೆ. ಕೊಲೆ ಪ್ರಕರಣ… ಜಡ್ಜ್ ಮುಂದೆ ಗಳಗಳನೆ ಕಣ್ಣೀರಿಟ್ಟ ನಟ ದರ್ಶನ್.. ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ! ಈ ಬಗ್ಗೆ ಮಾತನಾಡಿದ ಅವರು, ನನ್ನ ಪತಿ ಹತ್ಯೆಯಾಗಿದೆ. ನಾನು ಗರ್ಭಿಣಿ ಇದ್ದೇನೆ. ನಾವಿಬ್ಬರು ಮದುವೆಯಾಗಿ ಒಂದು ವರ್ಷ ಆಗಿತ್ತು. ನನ್ನ ಗಂಡನಿಗೆ ಹೀಗೆ ಆಗಬಾರದಿತ್ತು. ನಾನು ತಾಯಿ ಆಗುತ್ತಿದ್ದೇನೆ, ಗಂಡನಿಲ್ಲದೆ ಹೇಗಿರಲಿ, ನನ್ನ ಮತ್ತು ಮಗುವಿನ ಭವಿಷ್ಯವೇನು. … Continue reading Darshan Arrest Case: ತಪ್ಪು ಮಾಡಿದ್ರೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲಾ, ಜೀವ ಯಾಕ್ ತಗುದ್ರಿ.. ಮೃತನ ಪತ್ನಿ ಕಣ್ಣೀರು!