ರೈತರಿಗೆ ತೂಕದಲ್ಲಿ ಮೋಸ ಮಾಡಿದ್ರೆ ತಲೆದಂಡ ಗ್ಯಾರಂಟಿ: ಅಧಿಕಾರಿಗಳ ಎಚ್ಚರಿಕೆ!

ಬೆಳಗಾವಿ:-ಧಾನ್ಯ ವ್ಯಾಪಾರಸ್ಥರಿಗೆ ಬೆಳ್ಳಂಬೆಳಿಗ್ಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದು, ತಕ್ಕಡಿ ತೂಕ ಪರಿಶೀಲನೆ ಮಾಡಿದ ಅಧಿಕಾರಿಗಳು ವ್ಯತ್ಯಾಸ ಕಂಡ ವ್ಯಾಪಾರಿಗಳಿಗೆ ತಲೆದಂಡ ವಿಧಿಸಿದ್ದಾರೆ. ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಐಟಿ ಹಬ್ ಸೃಷ್ಟಿಸಲು​ ಮುಂದಾದ ರಾಜ್ಯ ಸರ್ಕಾರ! ತಾಲೂಕಿನ ಬಳ್ಳಿಗೇರಿ, ಅನಂತಪುರ, ಖಿಳೆಗಾಂವ ಗ್ರಾಮಗಳಿಗೆ ಭೇಟಿ ನೀಡಿದ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು ಅನಂತಪೂರ್ ಗ್ರಾಮದ ಇಬ್ಬರು ವ್ಯಾಪಾರಸ್ಥರ ತಕ್ಕಡಿ ಸೀಜ್ ಮಾಡಿ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ. ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರು ಅಥಣಿ ಉಮೇಶ ಎಮ್ … Continue reading ರೈತರಿಗೆ ತೂಕದಲ್ಲಿ ಮೋಸ ಮಾಡಿದ್ರೆ ತಲೆದಂಡ ಗ್ಯಾರಂಟಿ: ಅಧಿಕಾರಿಗಳ ಎಚ್ಚರಿಕೆ!