KR Pura: ಮಳೆಹಾನಿ ಪ್ರದೇಶಗಳನ್ನ ಗುರ್ತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಬೈರತಿ ಬಸವರಾಜ…!

ಕೆಆರ್ ಪುರ, ಜೂ.26-ಮಳೆ  ಹಾನಿ ಪ್ರದೇಶಗಳನ್ನು ಗುರುತಿಸಿ ಮುಂಜಾಗೃತ ಕ್ರಮಗಳನ್ನು  ಕೈಗೊಳ್ಳಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಅಧಿಕಾರಿಗಳಿಗೆ  ಶಾಸಕ ಬೈರತಿ ಬಸವರಾಜ ಅವರು ಸೂಚನೆ ನೀಡಿದರು. ಕೆಆರ್ ಪುರ ಕ್ಷೇತ್ರದ ಬಸವನಪುರ ವಾರ್ಡ್ ನ ಸ್ವತಂತ್ರನಗರದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾಡುವ ಕೆಲಸ ಇತರ ಗುತ್ತಿಗೆದಾರರಿಗೆ ಮಾದರಿಯಾಗಿರುವಂತೆ ಕೆಲಸ ಮಾಡಿ, ಕೆಲಸ ನಡೆಯುವ ಸಂದರ್ಭದಲ್ಲಿ ಮುಖಂಡರು ಸ್ಥಳದಲ್ಲೇ ಇದ್ದು ಕಾಮಗಾರಿ ಪರಿಶೀಲಿಸಿ ಎಂದರು. ಕಳೆದ ಒಂದು … Continue reading KR Pura: ಮಳೆಹಾನಿ ಪ್ರದೇಶಗಳನ್ನ ಗುರ್ತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಬೈರತಿ ಬಸವರಾಜ…!